Blog

ಗಡಿನಾಡಿನ ಹೆಮ್ಮೆಯ ಕವಿ ಶ್ರೀ ಕಾಡೇಶ ಬಸ್ತವಾಡಿಯವರ ಪುಸ್ತಕ ಬಿಡುಗಡೆ ಸಮಾರಂಭ..!!

ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಗಡಿ ನಾಡಿನ ಹೆಮ್ಮೆಯ ಕವಿ ಶ್ರೀ ಕಾಡೇಶ ಬಸ್ತವಾಡಿಯವರ ಎರಡು ಪುಸ್ತಕಗಳ (ಮನಸೇ ನಿನಗೆ ನನ್ನ ನಮಸ್ಕಾರ ಮತ್ತು ಕಂದೀಲದ ಬೆಳಕು…

ಕೆ.ಎಲ್.ಇ ಸಂಸ್ಥೆಯ ಶೈಕ್ಷಣಿಕ ಸೇವೆ ಅನನ್ಯವಾದದ್ದು-ಆಕ್ಟಿಜನ್ ಕ್ಲಬ್ ಕಾರ್ಯಕ್ರಮದ ಕರ್ನಾಟಕದ ಪ್ರೋಗ್ರಾಂ ಮ್ಯಾನೇಜರ್ ಶ್ರೀ ಮಹಾದೇಶ್

ಬೆಳಗಾವಿಯ ಕೆಎಲ್ಇ ಸಂಸ್ಥೆಯ ಜಿಎ ಪ್ರೌಢ ಶಾಲೆಗೆ ದೇಶ ಅಪ್ನಯೆನ್ ಸಹಯೋಗ ಫೌಂಡೇಶನ್ ಆಕ್ಟಿಜನ್ ಕ್ಲಬ್ ಕಾರ್ಯಕ್ರಮದ ಕರ್ನಾಟಕದ ಪ್ರೋಗ್ರಾಮ್ ಮ್ಯಾನೇಜರ್ ಆದ ಶ್ರೀ ಮಹಾದೇಶ ಅವರು…

ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುಗಳಿ ಶಾಲೆಗೆ ಭೇಟಿ ನೀಡಿದ ಆಕ್ಟಿಜನ್ ಕ್ಲಬ್ ಕಾರ್ಯಕ್ರಮದ ಕರ್ನಾಟಕದ ಪ್ರೋಗ್ರಾಂ ಮ್ಯಾನೇಜರ್ ಶ್ರೀ ಮಹಾದೇಶ್

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುಗಳಿ ಶಾಲೆಗೆ ದೇಶ ಅಪ್ನಾಯೆನ್ ಸಹಯೋಗ ಫೌಂಡೇಶನ್ ವತಿಯಿಂದ ನಡೆಸುವ ಆಕ್ಟಿಜೆನ್ ಕ್ಲಬ್ ಕಾರ್ಯಕ್ರಮದ ಕರ್ನಾಟಕದ…

ರಾಯಬಾಗ ತಾಲೂಕಿನ ಕಂಕಣವಾಡಿ ಪಟ್ಟಣದಲ್ಲಿ ಹಾಫ್ ಪಿಚ್ ಕ್ರಿಕೆಟ್ ಪಂದ್ಯಾವಳಿ

ಇಂದು ರಾಯಾಬಾಗ ತಾಲೂಕಿನ ಕಂಕಣವಾಡಿ ಪಟ್ಟಣದಲ್ಲಿ ದೀಪಾವಳಿ ಹಬ್ಬದ ನಿಮಿತ್ಯ ಹಾಫ್ ಪಿಚ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು

ಮಾರ್ಕಂಡೇಯ ನಗರ ಗೋಕಾಕ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಕ್ಟಿಜನ್ ಕ್ಲಬ್ 2025-26 ಚಟುವಟಿಕೆಗಳ ಉದ್ಘಾಟನೆ

ಆಕ್ಟಿಜನ್ ಕ್ಲಬ್ ಉದ್ಘಾಟನಾ ಸಮಾರಂಭ ಇಂದು ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮಾರ್ಕಂಡೇಯ ನಗರ ಗೋಕಾಕದಲ್ಲಿ ದೇಶ ಅಪ್ನಾಯೆನ್ ಸಹಯೋಗ ಫೌಂಡೇಶನ್ ವತಿಯಿಂದ ನಡೆಸುತ್ತಿರುವ ಆಕ್ಟಿಜನ್…

ಶ್ರೀ ಎಸ್ ಎಂ ಶಿರೂರ ಅವರ ಅಭಿನಂದನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

ಹುಕ್ಕೇರಿ ತಾಲೂಕಿನ ಹಿಡಕಲ್ಲ ಡ್ಯಾಂ ಗ್ರಾಮದಲ್ಲಿರುವ ಶ್ರೀ ಶಿವಾಲಯ ಮಂದಿರದಲ್ಲಿ ದಿನಾಂಕ 2/ 11/ 2025ರಂದು ಜರುಗಲಿರುವ ಹಿರಿಯ ಸಾಹಿತಿ ಶ್ರೀ ಎಸ ಎಮ್ ಶಿರೂರ ಗುರುಗಳ…