ಕವನಗಳು

View All

ಸಾಹಿತ್ಯ

View All

National

View All

ಬೆಳಕು..!(ಕವಿತೆ)

"ಇದು ನಮ್ಮ-ನಿಮ್ಮದೇ ಅಂತರಂಗದ ಬೆಳಕಿನ ಅನಾವರಣದ ಕವಿತೆ. ಬದುಕು ಬೆಳಗುತ ಮಾರ್ದನಿಸುವ ಜ್ಯೋತಿ ರಿಂಗಣಗಳ ನಿತ್ಯ ಸತ್ಯ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಜೀವ-ಜೀವನ ತತ್ವಗಳ ಸಾರವಿದೆ. ಅರಿತಷ್ಟೂ ಸತ್ಯ ಸತ್ವಗಳ ವಿಸ್ತಾರವಿದೆ. ಹೆಚ್ಚೇನೂ ಪೀಠಿಕೆ ಬೇಡದ ಕವಿತೆಯಿದು. ಏಕೆಂದರೆ ನಮ್ಮೊಳಗಿನ ಚಿರಂತನ ಜೀವಸಂವೇದನೆಗಳ ಚಿರಚಿರಂತನ ಬೆಳಕಾಗಿಸುವ ಭಾವಪ್ರಣತೆಯಿದು. ಏನಂತೀರಾ..?"…

ನಿದರ್ಶನ.! (ಕವನ)

"ಇದು ಹಣತೆಯ ಬೆಳಕು-ಬದುಕಿನ ಮಾರ್ಮಿಕ ಕವಿತೆ. ಬೆಳಕಿನ ಸತ್ವ-ತತ್ವಗಳ ನಿರೂಪಿಸುವ ಭಾವಪ್ರಣತೆ. ಇಲ್ಲಿ ಆಳಕ್ಕಿಳಿದಷ್ಟೂ ಬೆಳಗುವ ಸಿದ್ದಾಂತದ ಸಾರವಿದೆ. ಅರ್ಥೈಸಿದಷ್ಟೂ ಬೆಳಕಿನ ವೇದಾಂತದ ವಿಸ್ತಾರವಿದೆ. ಪುಟ್ಟದೊಂದು ಹಣತೆಯಲ್ಲಿ ಎಷ್ಟೆಲ್ಲಾ ಬಾಳಭಾಷ್ಯಗಳ ದಿಗ್ದರ್ಶನವಿದೆ. ಎಷ್ಟೆಷ್ಟೆಲ್ಲಾ ನಿತ್ಯ ಸತ್ಯ ನಿದರ್ಶನಗಳಿವೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ. ನಿದರ್ಶನ.! ತೈಲವ ಹೀರುತ್ತಾ..ತಾನೂ ಉರಿಯುತ್ತಾ..ಬೆಳಕಾಗುವುದು…

“ಹೆಚ್ಚೆನೂ ಹೇಳಲಾರೆ..!! (ಕವಿತೆ)

"ಹೆಚ್ಚೆನೂ ಹೇಳಲಾರೆ.. ಪೀಠಿಕೆಯೂ ಇಲ್ಲ, ಪಾಠಿಕೆಯೂ ಇಲ್ಲ. ಇದು ಒಲವಿನ ನೇತ್ರಗಳಿಂದ ಅರ್ಥೈಸಿದರೆ ಒಲಿದ ಜೀವದ ಅನುರಾಗದ ಗೀತೆ. ಆಧ್ಯಾತ್ಮದ ಅಕ್ಷಿಗಳಿಂದ ಅನುಭಾವಿಸಿದರೆ ಅದೃಶ್ಯದೈವದ ಆರಾಧನಾ ಸಂಕೀರ್ತನೆ. ಇದು ನಿಮ್ಮ ನಿಮ್ಮ ಭಾವಕ್ಕೆ, ನಿಮ್ಮ ನಿಮ್ಮ ಭಕುತಿಗೆ ಒಪ್ಪುವ ಅಪ್ಪುವ ಕವಿತೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ. ನೀನು..!…

ಕಲೆ

ಕ್ರೀಡೆ

Eco System

View All

Categories